22.1 C
Sidlaghatta
Monday, October 27, 2025

ಕರ್ನಾಟಕ ಜನಪರ ವೇದಿಕೆ ಸದಸ್ಯರ ಬೈಕ್ ರ್ಯಾಲಿ

- Advertisement -
- Advertisement -

ನಗರದ ತಾಲ್ಲೂಕು ಕಚೇರಿಯಿಂದ ಸೋಮವಾರ ಕರ್ನಾಟಕ ಜನಪರ ವೇದಿಕೆ ಸದಸ್ಯರು ಬೈಕ್ ರ್ಯಾಲಿ ನಡೆಸಿ ಬೆಂಗಳೂರಿಗೆ ತೆರಳಿದರು. ಜನಪರ ವೇದಿಕೆಯ ತಾಲ್ಲೂಕು ಘಟಕದ ಬೈಕ್ ರ್ಯಾಲಿಗೆ ಶಾಸಕ ಎಂ.ರಾಜಣ್ಣ ಚಾಲನೆ ನೀಡಿ ಬೈಕ್ನಲ್ಲಿ ಅವರೂ ತೆರಳಿದರು.
ಮೇಕೆದಾಟು ಯೋಜನೆಗೆ ತಮಿಳುನಾಡಿನ ಅಡ್ಡಗಾಲನ್ನು ಖಂಡಿಸಿ, ಜನಜಾಗೃತಿ ಮೂಡಿಸುತ್ತಾ ಸರ್ಕಾರಕ್ಕೆ ಈ ಯೋಜನೆ ಶೀಘ್ರವಾಗಿ ನಡೆಸುವಂತೆ ಒತ್ತಾಯಿಸಿ ಬೆಂಗಳೂರು ಉದ್ಯಾನವನದಿಂದ ಮೇಕೆದಾಟು ವರೆಗೆ ಮಂಗಳವಾರ ನಡೆಸಲಿರುವ ಬೃಹತ್ ಬೈಕ್ ರ್ಯಾಲಿಗೆ ಜೊತೆಯಾಗಲು ಈ ದಿನ ಬೆಂಗಳೂರಿಗೆ ತೆರಳುತ್ತಿರುವುದಾಗಿ ಜನಪರ ವೇದಿಕೆ ಸದಸ್ಯರು ತಿಳಿಸಿದರು.
ಜನಪರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಪವನ್ಕುಮಾರ್ಗೌಡ, ನಗರ ಘಟಕದ ಅಧ್ಯಕ್ಷ ಕಿಟ್ಟಿ, ರವಿ, ದೇವೇಂದ್ರ, ಶಶಿಧರ್, ಹರಿಕೃಷ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!