20.1 C
Sidlaghatta
Wednesday, October 29, 2025

ತಾಲ್ಲೂಕಿನ ಯೋಧರಿಗೆ ಸನ್ಮಾನ

- Advertisement -
- Advertisement -

ನಗರದ ಬಸವೇಶ್ವರ ದೇವಾಲಯದ ಆವರಣದಲ್ಲಿ ಯುವ ಬ್ರಿಗೇಡ್ ವತಿಯಿಂದ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು.
ಎಸ್.ವೆಂಕಟೇಶ ಅಯ್ಯಂಗಾರ್, ಕೃಷ್ಣನ್, ಸೋಮಶೇಖರ್, ಶಾಮ್ಕುಮಾರ್, ಜಯರಾಮ್, ಶಿವಬಸಪ್ಪ ಪಾಟಿಲ್, ತ್ಯಾಗರಾಜ್, ದಿನೇಶ್, ಬಾಲರಾಜ್, ರಾಮಚಂದ್ರಪ್ಪ, ಮುನಿರಾಜು, ಮಂಜುನಾಥ್, ರಾಘವೇಂದ್ರ ಮುಂತಾದ ಯೋಧರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜೀವ್ ದೀಕ್ಷಿತ್ ಅವರ ಮೇರಾ ಭಾರತ್ ಮಹಾನ್ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ವಿದ್ವಾನ್ ಮಹಾಲಿಂಗಯ್ಯಮಠದ್ ಅವರ ಸಪ್ತಸ್ವರ ಗಾನಸಭಾ ಮಂಡಳಿಯಿಂದ ರಾಷ್ಟ್ರಭಕ್ತಿ ಗೀತಗಾಯನ ಏರ್ಪಡಿಸಲಾಗಿತ್ತು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ, ವಿಜಯಪುರದ ಬಸವಕಲ್ಯಾಣ ಮಠದ ಮಹದೇವಸ್ವಾಮೀಜಿ, ಚಕ್ರವರ್ತಿ ಸೂಲಿಬೆಲೆ, ನಿತ್ಯಾನಂದ ವಿವೇಕವಂಶಿ, ಎಸ್.ಜಿ.ಅಭಿಲಾಷ್, ನಂದೀಶ್, ಎನ್.ಶ್ರೀಕಾಂತ್, ಮುರಳಿ, ಅಶ್ವತ್ಥ್ ಮತ್ತಿತರರು ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!