ಶಿಡ್ಲಘಟ್ಟದಲ್ಲಿ ಭಾನುವಾರ ಅಶ್ವತ್ ಋಷಿ ಗುರೂಜೀಗಳ ನೇತೃತ್ವದಲ್ಲಿ ವಿಜಯಪುರದಿಂದ ತಾಲ್ಲೂಕಿನ ದ್ಯಾವಪ್ಪ ಗುಡಿ ದೇವಸ್ಥಾನದವರಗೆ ಪಾದಯಾತ್ರೆ ಹಮ್ಮಿಕೊಂಡಿದ್ದ ತಂಡ ನಗರದ ಮುಖ್ಯ ರಸ್ತೆಯಲ್ಲಿ ಭಕ್ತರೊಂದಿಗೆ ಭಜನೆ ಮಾಡುತ್ತಾ ತೆರಳಿದರು. ಈ ಪಾದಯಾತ್ರೆಯಲ್ಲಿ ವಿಜಯಪುರ, ದೇವನಹಳ್ಳಿ, ಚಿಕ್ಕಬಳ್ಳಾಪುರ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಜನರು ಪಾಲ್ಗೊಂಡಿದ್ದರು.
- Advertisement -