20.8 C
Sidlaghatta
Saturday, October 11, 2025

ಮುಂಬೈನಲ್ಲಿ ನಡೆದ ಅಕ್ಷಯ್‌ಕುಮಾರ್‌ ಇನ್ವಿಟೇಷನಲ್‌ ಕೂಡೋ ಚಾಂಪಿಯನ್‌ಷಿಪ್ನಲ್ಲಿ ಪದಕ

- Advertisement -
- Advertisement -

ಶಿಡ್ಲಘಟ್ಟದ ದಿವ್ಯ ಭಾರತ್‌ ಡೋ ಅಸೋಸಿಯೇಷನ್‌ನ ಕರಾಟೆ ಪಟು ಜಯಸಿಂಹನನ್ನು ಮುಂಬೈನಲ್ಲಿ ನಟ ಅಕ್ಷಯ್‌ಕುಮಾರ್‌ ಅಭಿನಂದಿಸಿದರು.
ಶಿಡ್ಲಘಟ್ಟದ ದಿವ್ಯ ಭಾರತ್‌ ಡೋ ಅಸೋಸಿಯೇಷನ್‌ನ ಕರಾಟೆ ಪಟು ಜಯಸಿಂಹನನ್ನು ಮುಂಬೈನಲ್ಲಿ ನಟ ಅಕ್ಷಯ್‌ಕುಮಾರ್‌ ಅಭಿನಂದಿಸಿದರು.

ಪಟ್ಟಣದ ದಿವ್ಯ ಭಾರತ್‌ ಡೋ ಅಸೋಸಿಯೇಷನ್‌ನ ಕರಾಟೆ ಪಟುಗಳು ಈಚೆಗೆ ಮುಂಬೈನಲ್ಲಿ ನಡೆದ ಅಕ್ಷಯ್‌ಕುಮಾರ್‌ ಆರನೇ ಇನ್ವಿಟೇಷನಲ್‌ ಕೂಡೋ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿ ಪದಕಗಳನ್ನು ಗಳಿಸಿದ್ದಾರೆ.
ಕುಮಿತೆ 37 ಕೆಜಿ ವಿಭಾಗದಲ್ಲಿ ಹರ್ಷನ್‌ ದ್ವಿತೀಯ ಸ್ಥಾನ, ಕುಮಿತೆ 45 ಕೆಜಿ ವಿಭಾಗದಲ್ಲಿ ನರಸಿಂಹ ತೃತೀಯ ಸ್ಥಾನ ಪಡೆದಿದ್ದಾರೆ. ಓಂ ದೇಶಮುದ್ರೆ, ಪ್ರದೀಪ್‌, ಜಯಸಿಂಹ, ಹೇಮಂತ್‌, ಜಗದೀಶ್‌, ಚೇತನ್‌ ಸಮಾಧಾನ ಬಹುಮಾನ ಪಡೆದಿರುವುದಾಗಿ ಕರಾಟೆ ಶಿಕ್ಷಕ ಅರುಣ್‌ಕುಮಾರ್‌ ತಿಳಿಸಿದ್ದಾರೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!