20.1 C
Sidlaghatta
Tuesday, December 2, 2025

ಮುತ್ತೂರು ಎಂ.ಎಸ್.ಮಂಜುನಾಥ್ ಮತ್ತು ಬಡುವನಹಳ್ಳಿಯ ಬಿ.ರೂಪಾ ಅವರಿಗೆ ಯುವ ರೈತ ಪ್ರಶಸ್ತಿ

- Advertisement -
- Advertisement -

ತಾಲ್ಲೂಕಿನ ಮುತ್ತೂರು ಗ್ರಾಮದ ಎಂ.ಎಸ್.ಮಂಜುನಾಥ್ ಮತ್ತು ಬಡುವನಹಳ್ಳಿಯ ಬಿ.ರೂಪಾ ಅವರಿಗೆ ಬೆಂಗಳೂರಿನ ಗಾಂಧಿ ಕೃಷಿ ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ ಕೃಷಿ ಮೇಳದಲ್ಲಿ ಯುವ ರೈತ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ತಾಲ್ಲೂಕಿನ ಮುತ್ತೂರು ಗ್ರಾಮದ ಎಂ.ಎಸ್.ಮಂಜುನಾಥ್ ಮತ್ತು ಬಡುವನಹಳ್ಳಿಯ ಬಿ.ರೂಪಾ ಅವರು ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಸಾವಯವ ಗೊಬ್ಬರ, ಅಜೋಲಾ, ರಸಸಾರ ತಯಾರಿಕೆ, ಗೋಬರ್ ಗ್ಯಾಸ್ ಬಳಕೆ, ಹಸು, ಕುರಿ, ಕೋಳಿ, ಜೇನು ಸಾಕಾಣಿಕೆ, ತರಕಾರಿ, ಹಿಪ್ಪುನೇರಳೆ, ತೋಟಗಾರಿಕಾ ಬೆಳೆಗಳು, ನೀರಿನ ಸದ್ಭಳಕೆ ಮುಂತಾದ ಪದ್ಧತಿಗಳನ್ನು ಪರಿಗಣನೆಗೆ ತೆಗೆದುಕೊಂಡು ತಾಲ್ಲೂಕು ಯುವ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿರುವುದಾಗಿ ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!