ನಗರದ ಉಲ್ಲೂರುಪೇಟೆಯ ಪದ್ಮಶಾಲಿ ವಿನಾಯಕ ಗೆಳೆಯರ ಬಳಗದಿಂದ 32ನೇ ವರ್ಷದ ಗಣಪತಿ ಪೂಜಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದು, ಶುಕ್ರವಾರ ಸಂಜೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಪ್ರಥಮ ಬಹುಮಾನವನ್ನು ರೂಪ ನಾಗರಾಜ್, ದ್ವಿತೀಯ ಬಹುಮಾನವನ್ನು ದಿವ್ಯಾ ಮಂಜುನಾಥ್, ಮಂಜುಳಾ ಮುರಳಿ ಮತ್ತು ತೃತೀಯ ಬಹುಮಾನವನ್ನು ಸುಮಾ ಹಾಗೂ ದಿವ್ಯಾ ಅವರಿಗೆ ಪದ್ಮಶಾಲಿ ಸಂಘದಿಂದ ನೀಡಲಾಯಿತು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -