22.5 C
Sidlaghatta
Thursday, July 31, 2025

ಸ್ಕೇಟಿಂಗ್ ಸ್ಪರ್ಧೆಯಲ್ಲಿ ಮಕ್ಕಳಿಂದ ಪದಕಗಳ ಬೇಟೆ

- Advertisement -
- Advertisement -

ನಗರದ ದಿವ್ಯಭಾರತ್ ಕರಾಟೆ ಡೋ ಅಸೋಸಿಯೇಷನ್ ವಿದ್ಯಾರ್ಥಿಗಳು ಗೌರಿಬಿದನೂರಿನ ಜ್ಞಾನಜ್ಯೋತಿ ಶಾಲೆಯಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಓಪನ್ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ 21 ಪದಕಗಳನ್ನು ಪಡೆದಿದ್ದಾರೆ.
300 ಮೀಟರ್, 500 ಮೀಟರ್, 800 ಮೀಟರ್ಗಳ ಎರಡು ವಿಭಾಗಗಳಲ್ಲಿ ವಿವಿಧ ವಯೋಮಾನಗಳ ಮಕ್ಕಳು ಭಾಗವಹಿಸಿ ಹೆಚ್ಚು ಪದಕಗಳನ್ನು ಪಡೆಯುವ ಮೂಲಕ ರೋಲಿಂಗ್ ಶೀಲ್ಡ್ ತಮ್ಮದಾಗಿಸಿಕೊಂಡಿದ್ದಾರೆ ಎಂದು ತರಬೇತುದಾರ ಅರುಣ್ ಕುಮಾರ್ ತಿಳಿಸಿದ್ದಾರೆ.
ತಿಲಕ್, ಸಿ.ಚೇತನ್, ಶ್ರೀಶಾಂತ್, ಪವನ್, ನಂದೀಶ್, ಹರ್ಷಿತ್, ಶಿವವಿಕ್ಯಾತ್, ಹೇಮಂತ್ ಮತ್ತಿತತರು ಪದಕಗಳನ್ನು ಗಳಿಸಿದ್ದಾರೆ.
 

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!