ಶಿಡ್ಲಘಟ್ಟ ತಾಲ್ಲೂಕಿನ ಕದಿರಿನಾಯಕನಹಳ್ಳಿಯ ಎಸ್.ಆರ್.ಇ.ಟಿ ಪ್ರೌಢಶಾಲೆಯ ವಿದ್ಯಾರ್ಥಿ ಪಿ.ಅರುಣ್ ಕುಮಾರ್ ಗ್ರಾಮೀಣ ಭಾಗದ ಬಡಕುಟುಂಬದ ಹಿನ್ನೆಲೆಯವನಾದರೂ ಎಸ್ಸೆಸ್ಸೆಲ್ಸಿಯ ಇಂಗ್ಲಿಷ್ ಭಾಷೆಯಲ್ಲಿ 99 ಅಂಕಗಳನ್ನು ಗಳಿಸಿರುವುದರಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಅವರ ಮನೆಗೆ ಹೋಗಿ ಅಭಿನಂದಿಸಿದರು
- Advertisement -
- Advertisement -