24.2 C
Sidlaghatta
Saturday, October 11, 2025

ಕರವೇ ಪದಾಧಿಕಾರಿಗಳ ಆಯ್ಕೆ

- Advertisement -
- Advertisement -

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ನಗರದ ಪದಾಧಿಕಾರಿಗಳ ಆಯ್ಕೆಯ ಕಾರ್ಯಕ್ರಮ ನಗರದ ಪ್ರವಾಸಿಮಂದಿರದಲ್ಲಿ ಮಂಗಳವಾರ ನಡೆಯಿತು.
ಗೌರವ ಅಧ್ಯಕ್ಷ ವಜೀರ್ ಅಹಮದ್, ಅಧ್ಯಕ್ಷ ಎಸ್.ಎ.ಸೈಯದ್ ಬಾಬಾ, ಉಪಾಧ್ಯಕ್ಷ ಆರ್.ರಾಜೇಶ್, ಕಾರ್ಯದರ್ಶಿ ಖಾಜಿ ಅಜೀಮುದ್ದೀನ್, ಸಹಕಾರ್ಯದರ್ಶಿ ವಿ.ಸಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಪತಿ, ಖಜಾಂಚಿ ಕೆ.ಎ.ವೇಣುಗೋಪಾಲ್, ಸಂಘಟನಾ ಕಾರ್ಯದರ್ಶಿ ಬಿ.ಎಂ.ಚಂದ್ರಶೇಖರ್, ಸಂಚಾಲಕ ಎ.ದೇವರಾಜ್, ಸಹಸಂಚಾಲಕ ಅಸಜದ್, ಕಾನೂನು ಸಲಹೆಗಾರರಾಗಿ ಕೆ.ಯೋಗಾನಂದ್ ಆಯ್ಕೆಯಾಗಿದ್ದಾರೆ.
ಆಯ್ಕೆಯ ಕಾರ್ಯಕ್ರಮದಲ್ಲಿ ಚೌಡರೆಡ್ಡಿ, ವೈ.ಕೆ.ಮಂಜುನಾಥ್, ಡಿ.ಎಚ್.ನಾಗರಾಜ್, ನಾರಾಯಣಸ್ವಾಮಿ, ಆನಂದ್, ಚನ್ನಕೃಷ್ಣಪ್ಪ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!