ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದ ಹೊರವಲಯದಲ್ಲಿ ತೆಂಗಿನಮರದಲ್ಲಿನ ಪೊಟರೆಯಲ್ಲಿದ್ದ ರಾಜ್ಯಪಕ್ಷಿ ನೀಲಕಂಠ ಹಕ್ಕಿಯ ಮರಿಯು ತನ್ನ ತಾಯಿ ತರುವ ಆಹಾರಕ್ಕಾಗಿ ಬಾಯಿತೆರೆದು ಕಾದಿದೆ.
- Advertisement -
ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದ ಹೊರವಲಯದಲ್ಲಿ ತೆಂಗಿನಮರದಲ್ಲಿನ ಪೊಟರೆಯಲ್ಲಿದ್ದ ರಾಜ್ಯಪಕ್ಷಿ ನೀಲಕಂಠ ಹಕ್ಕಿಯ ಮರಿಯು ತನ್ನ ತಾಯಿ ತರುವ ಆಹಾರಕ್ಕಾಗಿ ಬಾಯಿತೆರೆದು ಕಾದಿದೆ.