ಶಿಡ್ಲಘಟ್ಟದ ಮಯೂರವೃತ್ತದ ಅಶ್ವತ್ಥಕಟ್ಟೆಯ ಮಹಾಮುಖ್ಯಪ್ರಾಣ ಆಂಜನೇಯಸ್ವಾಮಿ ದೇವಾಲಯಕ್ಕೆ ಈಚೆಗೆ ವೇಲೂರು ದೇವಸ್ಥಾನದ ಸಮಿತಿಯ ಅಧ್ಯಕ್ಷ ಮೀನಾಕ್ಷಿ ಸುಂದರಮ್ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಹನುಮಂತಪ್ಪ, ಎಂ.ಮುನಿರಾಜು, ಶ್ರೀಧರ್, ಸುರೇಶ್, ಶ್ರೀರಾಮ್, ರವಿಸ್ವಾಮಿ, ರಮೇಶ್ ಹಾಜರಿದ್ದರು.
- Advertisement -