ಶಿಡ್ಲಘಟ್ಟದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಛದ್ಮವೇಷಧಾರಿ ಸ್ಪರ್ಧೆಗಾಗಿ ತಾಲ್ಲೂಕಿನ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೆಯ ತರಗತಿಯ ವಿದ್ಯಾರ್ಥಿ ಬಾಲಾಜಿಯನ್ನು ಶಿಕ್ಷಕ ರಾಮಕೃಷ್ಣ ಅವರು ಅಲಂಕಾರ ಮಾಡುತ್ತಿರುವುದು. ಯಕ್ಷಗಾನದ ಬಬ್ರುವಾಹನನ ಈ ವೇಷಕ್ಕೆ ಪ್ರಥಮ ಸ್ಥಾನ ಲಭಿಸಿತು.
- Advertisement -
- Advertisement -
Subscribe to ನಮ್ಮ ಶಿಡ್ಲಘಟ್ಟ Newspaper
Launching Soon! Register for your Free Newspaper Copy Today.
- Advertisement -
Just Published
Latest news
- Advertisement -
Covid-19
Silk
- Advertisement -