ಮಂಡ್ಯ ನಗರದ ಸರ್.ಎಂ.ವಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಡಿವಾಳ ಸಮುದಾಯದ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳಲು ನಗರದಿಂದ ಹೊರಟ ಬಸ್ಸುಗಳಿಗೆ ಮಡಿವಾಳ ಮಾಚಿದೇವ ಸಂಘದ ರಾಜ್ಯ ಉಪಾಧ್ಯಕ್ಷ ಆರ್.ವಿ.ರಾಜಣ್ಣ ಚಾಲನೆ ನೀಡಿದರು.
ಮುಖಂಡರಾದ ಎನ್.ರಾಜು, ಎ.ಎಂ.ನಾಗರಾಜಪ್ಪ, ಡಿ.ವಿ.ಕೃಷ್ಣಪ್ಪ, ನರಸಿಂಹಪ್ಪ, ಎಂ.ದೇವರಾಜು, ಆಂಜಿನಪ್ಪ, ಮುನಿರಾಜು, ಮೋಹನ್, ದೇವರಾಜು ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







