20 C
Sidlaghatta
Sunday, October 12, 2025

ಅಷ್ಟಾಕ್ಷರಿ ಜಪಯಜ್ಞ

- Advertisement -
- Advertisement -

ರಾಮಾನುಜಾಚಾರ್ಯರ ಜನ್ಮ ಸಹಸ್ರಮಾನೋತ್ಸವದ ಅಂಗವಾಗಿ ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ಶ್ರೀಕ್ಷೇತ್ರ ಕೈವಾರದ ಯೋಗಿನಾರೇಯಣ ಮಠದಿಂದ ಅಷ್ಟಾಕ್ಷರಿ ಜಪಯಜ್ಞವನ್ನು ಜೂನ್ 3 ರ ಶುಕ್ರವಾರ ಆಯೋಜಿಸಿದೆ. ಇದನ್ನು ಶ್ರೀಕ್ಷೇತ್ರ ಕೈವಾರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಉದ್ಘಾಟಿಸುವರು.
ಜೂನ್ 11 ರ ಶನಿವಾರ ಶ್ರೀರಾಮದಂಡು ಸಂಕೀರ್ತನಾ ಪಾದಯಾತ್ರೆಯನ್ನು ತಲಕಾಯಲಬೆಟ್ಟ ಟಿ.ವೆಂಕಟಾಪುರ ಶ್ರೀಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಿಂದ ರಾಮಲಿಂಗೇಶ್ವರ ಬೆಟ್ಟದ ದೇವಾಲಯದವರೆಗೆ 12 ಗ್ರಾಮಗಳ ಮೂಲಕ ಹಮ್ಮಿಕೊಳ್ಳಲಾಗಿದೆ.
ಜೂನ್ 18 ರ ಶನಿವಾರದಿಂದ ಜೂನ್ 24 ರ ಶುಕ್ರವಾರದವರೆಗೆ ನಗರದ ಅಶೋಕ ರಸ್ತೆಯಲ್ಲಿರುವ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ತೆಲುಗು ಪೋತನ ಭಾಗವತದ ಪ್ರವಚನವನ್ನು ಮಂಕಾಲ ಶ್ರೀಹರಿಶರ್ಮ ನಡೆಸಿಕೊಡಲಿದ್ದಾರೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!