
ಶಿಡ್ಲಘಟ್ಟ ನಗರದ ಶಂಕರಮಠ ಬೀದಿಯ ಸಿ.ಎಸ್.ಸುದರ್ಶನ್ ಮತ್ತು ಎಸ್.ಮಂಜುಳಾ ದಂಪತಿಯ ಮಗಳು ಎಸ್.ನಯನಶ್ರೀ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವದಲ್ಲಿ ಎಂ.ಎಸ್ಸಿ ರಸಾಯನಶಾಸ್ತ್ರದಲ್ಲಿ ಪ್ರಥಮ ಸ್ಥಾನ ಪಡೆದಿರುವುದಕ್ಕೆ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗಿದೆ.
ಶಿಡ್ಲಘಟ್ಟ ನಗರದ ಶಂಕರಮಠ ಬೀದಿಯ ಸಿ.ಎಸ್.ಸುದರ್ಶನ್ ಮತ್ತು ಎಸ್.ಮಂಜುಳಾ ದಂಪತಿಯ ಮಗಳು ಎಸ್.ನಯನಶ್ರೀ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವದಲ್ಲಿ ಎಂ.ಎಸ್ಸಿ ರಸಾಯನಶಾಸ್ತ್ರದಲ್ಲಿ ಪ್ರಥಮ ಸ್ಥಾನ ಪಡೆದಿರುವುದಕ್ಕೆ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗಿದೆ.