ನಗರದ ಶ್ರೀ ಶಂಕರ ಸೇವಾ ಟ್ರಸ್ಟ್ ವತಿಯಿಂದ ಶಂಕರ ಜಯಂತಿ ಪ್ರಯುಕ್ತ ತ್ರಿ ಮತಸ್ಥ ವಿಪ್ರ ವಟುಗಳಿಗೆ ಸಾಮೂಹಿಕ ಉಪನಯನಗಳನ್ನು ಉಚಿತವಾಗಿ ಹಮ್ಮಿಕೊಳ್ಳಲಾಗಿದೆ. ಮೊದಲು ಬಂದವರಿಗೆ ಆಧ್ಯತೆಯನ್ನು ನೀಡಲಾಗುವುದು. ಏಪ್ರಿಲ್ 20 ರ ಒಳಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಕೋರಿದ್ದಾರೆ.
ಸಂಪರ್ಕಿಸಬೇಕಾದವರು: ಎ.ಎಸ್. ರವಿ (9448713681),
ಬಿ.ಆರ್. ಅನಂತಕೃಷ್ಣ (9964182305),
ಬಿ. ಕೃಷ್ಣಮೂರ್ತಿ (9902139017),
ವಿ. ಕೃಷ್ಣ (9632025422).
- Advertisement -
- Advertisement -
- Advertisement -