ಶಿಡ್ಲಘಟ್ಟದ ಮುತ್ತೂರು ಬೀದಿಯಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಸೋಮವಾರ ರಾಯಚೂರು ಜಿಲ್ಲೆಯ ಅನುಮಂತ್ರಾಲಯದ ಸುವಿದ್ಯೇಂದ್ರತೀರ್ಥ ಸ್ವಾಮಿಗಳು 12 ವರ್ಷಕ್ಕೊಮ್ಮೆ ನಡೆಯುವ ಕಳಶಸ್ಥಾಪನೆ, ಅಷ್ಟದಿಗ್ಭಂದನೆ ಹಾಗೂ ಕುಂಭಾಭಿಷೇಕವನ್ನು ನಡೆಸಿಕೊಟ್ಟರು. ಎಸ್.ವಿ.ನಾಗರಾಜರಾವ್, ಶ್ರೀಕಾಂತ್, ಎಂ.ವಾಸುದೇವರಾವ್, ಎ.ಎಸ್.ರವಿ, ಎ.ಶಂಕರರಾವ್, ಗುರುರಾಜರಾವ್, ಶೇಷಭಟ್ ಹಾಜರಿದ್ದರು.
- Advertisement -