ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಎ.ಎಸ್.ಐ ವೀರಪ್ಪ ಅವರನ್ನು ಜಂಗಮಕೋಟೆಯ ಕನ್ನಡ ಸೇನೆ ವತಿಯಿಂದ ಗೌರವಿಸಲಾಯಿತು. ಪ್ರಕಾಶ್, ಮುರಳಿ, ಜಗದೀಶ್ ಬಾಬು, ಕುಟ್ಟಿ ಹಾಜರಿದ್ದರು.
Subscribe to ನಮ್ಮ ಶಿಡ್ಲಘಟ್ಟ Newspaper
Launching Soon! Register for your Free Newspaper Copy Today.