ಶಿಡ್ಲಘಟ್ಟದ ಕಾಳಿಕಾಂಬ ಕಮಠೇಶ್ವರಸ್ವಾಮಿ ದೇವಾಲಯದ ಸಮುದಾಯ ಭವನದಲ್ಲಿ ಗುರುವಾರ ಸಂಜೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕರ್ನಾಟಕ ಶಾಸ್ತ್ರೀಯ ಸಂಗೀತ ದ್ವಂದ್ವಗಾಯನವನ್ನು ವಿದ್ವಾನ್ ಆರ್.ಜಗದೀಶ್ಕುಮಾರ್ ಮತ್ತು ಜೆ.ನವೀನ್ಕುಮಾರ್ ನಡೆಸಿಕೊಟ್ಟರು. ಪಿಟೀಲು ವಿದ್ವಾನ್ ಜಿ.ಎನ್.ಶ್ಯಾಮಸುಂದರ್, ಮೃದಂಗ ವಿದ್ವಾನ್ ಯಶ್ವಂತ್, ಘಟಂ ನಟರಾಜ್ ಮತ್ತು ತಂಬೂರ ಜೆ.ರೇಖಾ ಸಾಥ್ ನೀಡಿದರು.
- Advertisement -
- Advertisement -







