ಶಿಡ್ಲಘಟ್ಟ ನಗರದ ಶಂಕರಮಠ ಬೀದಿಯ ಸಿ.ಎಸ್.ಸುದರ್ಶನ್ ಮತ್ತು ಎಸ್.ಮಂಜುಳಾ ದಂಪತಿಯ ಮಗಳು ಎಸ್.ನಯನಶ್ರೀ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವದಲ್ಲಿ ಎಂ.ಎಸ್ಸಿ ರಸಾಯನಶಾಸ್ತ್ರದಲ್ಲಿ ಪ್ರಥಮ ಸ್ಥಾನ ಪಡೆದಿರುವುದಕ್ಕೆ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗಿದೆ.
- Advertisement -
- Advertisement -