Home News ಕನ್ನಡ ಜಾಗೃತಿ ಸಮಿತಿಗೆ ಫಣೀಂದ್ರ ಪ್ರಸಾದ್, ಸುನಿಲ್ ಕುಮಾರ್ ನೇಮಕ

ಕನ್ನಡ ಜಾಗೃತಿ ಸಮಿತಿಗೆ ಫಣೀಂದ್ರ ಪ್ರಸಾದ್, ಸುನಿಲ್ ಕುಮಾರ್ ನೇಮಕ

0
Chikkaballapur Kannada Jagruti Samiti Memebers Nomination

Sidlaghatta : ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾಗಿ ತಾಲ್ಲೂಕಿನ ಅಬ್ಲೂಡು ಗ್ರಾಮದ ಡಿ.ಫಣೀಂದ್ರ ಪ್ರಸಾದ್ ಹಾಗೂ ಮಳಮಾಚನಹಳ್ಳಿ ಗ್ರಾಮದ ಎಂ.ಎ.ಸುನಿಲ್ ಕುಮಾರ್ ನೇಮಕಗೊಂಡಿದ್ದಾರೆ.

ಕನ್ನಡ ಅಭಿವೃದ್ದಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರವು ಪ್ರತಿ ಜಿಲ್ಲೆಯಲ್ಲೂ ಐದು ಮಂದಿಯನ್ನೊಳಗೊಂಡ ಕನ್ನಡ ಜಾಗೃತಿ ಸಮಿತಿಗಳನ್ನು ಸರ್ಕಾರ ರಚಿಸಿದೆ.

ತಾಲ್ಲೂಕಿನ ಫಣೀಂದ್ರ ಪ್ರಸಾದ್ ಮತ್ತು ಸುನಿಲ್ ಕುಮಾರ್ ಅವರನ್ನು ನೇಮಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಳಿತ ಕನ್ನಡ ಶಾಖೆಯ ಸರ್ಕಾರದ ಅನ ಕಾರ್ಯದರ್ಶಿ ಕೆ.ಆರ್.ರಮೇಶ್ ಆದೇಶಿಸಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version