ತಾಲ್ಲೂಕಿನ ಜಂಗಮಕೋಟೆಯ ಬೆಸ್ಕಾಂ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪಾರ್ವತಮ್ಮ ಅವರಿಗೆ ಬೀಳ್ಕೂಡುಗೆ ಸಮಾರಂಭವನ್ನು ಗುರುವಾರ ಏರ್ಪಡಿಸಲಾಗಿತ್ತು.
‘ಪಾರ್ವತಮ್ಮ ಅವರು ಬೆಸ್ಮಾಂ ಇಲಾಖೆಯಲ್ಲಿ ಸುಮಾರು ೩೦ ವರ್ಷಗಳ ಸೇವೆ ಸಲ್ಲಿಸಿದ್ದು ಅವರ ಸೇವೆಯನ್ನು ಗೌರವಿಸಿ ಸನ್ಮಾನ ಸಮಾರಂಭವನ್ನು ಏರ್ಪಡಿಸಿದ್ದೇವೆ. ಕಳೆದ ೩೦ ವರ್ಷಗಳಿಂದ ಪಾರ್ವತಮ್ಮ ಅವರು ನಿಷ್ಟಾವಂತರಾಗಿ ಸೇವೆ ಸಲ್ಲಿಸುತ್ತಿದ್ದು, ಇವರಿಂದು ನಿವೃತ್ತಿಯಾಗಿರುವುದು ಇಲಾಖೆಗೆ ನಷ್ಟವಾದಂತಾಗಿದೆ’ ಎಂದು ಜೆ.ಇ ನಾಗರಾಜ್ ಅವರು ಕಳೆದ ತಿಳಿಸಿದರು.
ಈ ಸಂದರ್ಭದಲ್ಲಿ ಬೆಸ್ಕಾಂ ಇಲಾಖೆಯ ಅಧಿಕಾರಿಗಳಾದ ಅಶ್ವತ್, ಗೋಪಿನಾಥ್, ನಾರಾಯಣಮ್ಮ, ನಾಸೀರ್ ಖಾನ್, ವೆಂಕಟಪತಿ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







