ಶಿಡ್ಲಘಟ್ಟದ ಅಂಜನಿ ಬಡಾವಣೆಯಲ್ಲಿ ಸತತವಾಗಿ ಐದನೇ ವರ್ಷ ಗಜಪಡೆಯ ಯುವಕರ ಸಂಘದವರು ಪರಿಸರ ಪ್ರೇಮಿ ಮಣ್ಣಿನ ಗಣಪನನ್ನು ಪ್ರತಿಷ್ಠಾಪಿಸಿದ್ದು, ಮೈಕ್ ಸೆಟ್ ಹಾಕಿ ಶಬ್ಧಮಾಲಿನ್ಯವನ್ನೂ ಮಾಡದೆ ಬಡಾವಣೆಯ ಜನರ ಮೆಚ್ಚುಗೆ ಗಳಿಸಿದ್ದಾರೆ.
- Advertisement -
ಶಿಡ್ಲಘಟ್ಟದ ಅಂಜನಿ ಬಡಾವಣೆಯಲ್ಲಿ ಸತತವಾಗಿ ಐದನೇ ವರ್ಷ ಗಜಪಡೆಯ ಯುವಕರ ಸಂಘದವರು ಪರಿಸರ ಪ್ರೇಮಿ ಮಣ್ಣಿನ ಗಣಪನನ್ನು ಪ್ರತಿಷ್ಠಾಪಿಸಿದ್ದು, ಮೈಕ್ ಸೆಟ್ ಹಾಕಿ ಶಬ್ಧಮಾಲಿನ್ಯವನ್ನೂ ಮಾಡದೆ ಬಡಾವಣೆಯ ಜನರ ಮೆಚ್ಚುಗೆ ಗಳಿಸಿದ್ದಾರೆ.







