ಶಿಡ್ಲಘಟ್ಟದ ವಿಸ್ಡಂ ಶಾಲೆಯ ಹತ್ತು ಮಕ್ಕಳು ಗುರುವಾರ ಸಂಜೆ ತಾಲ್ಲೂಕಿನ ಪಲಿಚೇರ್ಲು ಮತ್ತು ತರಬಳ್ಳಿ ಗ್ರಾಮಕ್ಕೆ ತೆರಳಲು ಕೆಎಸ್ಆರ್ಟಿಸಿ ಬಸ್ ಬರದೆ ತಾಲ್ಲೂಕು ಕಚೇರಿಯ ಮುಂದೆ ಕುಳಿತಿದ್ದುದನ್ನು ಕಂಡ ತಹಶೀಲ್ದಾರ್ ಅಜಿತ್ಕುಮಾರ್ ರೈ ಶಾಲಾ ವ್ಯವಸ್ಥಾಪಕರನ್ನು ಕರೆಸಿ ಅವರ ಸಮ್ಮುಖದಲ್ಲಿ ತಮ್ಮ ವಾಹನದಲ್ಲಿ ಮಕ್ಕಳನ್ನು ಅವರ ಗ್ರಾಮಗಳಿಗೆ ಕಳುಹಿಸಿಕೊಟ್ಟರು.
- Advertisement -
- Advertisement -







