ತಾಲ್ಲೂಕಿನ ಸದ್ದಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಎಸ್.ಕೃಷ್ಣಪ್ಪ ಮತ್ತು ಉಪಾಧ್ಯಕ್ಷರಾಗಿ ಎಸ್.ಎನ್.ನರಸಿಂಹಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು ಹತ್ತು ಸ್ಥಾನಗಳಿದ್ದು, ನಿರ್ದೇಶಕರಾಗಿ ಎಸ್.ದ್ಯಾವಪ್ಪ, ಮುನಿವೆಂಕಟಮ್ಮ, ನರಸಿಂಹಪ್ಪ, ನಾರಾಯಣಪ್ಪ, ಮದ್ದಕ್ಕ ಗ್ರಾಮದ ಮುಖಂಡ ಬಂಡೆಪ್ಪ, ಎಸ್.ವಿ.ವೆಂಕಟೇಶ್, ಎಸ್.ಎಂ.ನಾರಾಯಣಸ್ವಾಮಿ, ಬೈರಾರೆಡ್ಡಿ, ಗಂಗಾಧರ ಹಾಜರಿದ್ದರು
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







