21.3 C
Sidlaghatta
Wednesday, July 16, 2025

ಹುತಾತ್ಮ ಯೋಧ ಗಂಗಾಧರ್‌ ಪುಣ್ಯಸ್ಮರಣೆ

- Advertisement -
- Advertisement -

ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್‌ನಲ್ಲಿ ಶನಿವಾರ ಮಧ್ಯಾಹ್ನ ವರದನಾಯಕನಹಳ್ಳಿ ಗ್ರಾಮಸ್ಥರಿಂದ ಹುತಾತ್ಮ ಯೋಧ ಗಂಗಾಧರ್‌ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಹುತಾತ್ಮ ಯೋಧ ಗಂಗಾಧರ್‌ ಅವರ ತಮ್ಮ ಯೋಧ ರವಿಕುಮಾರ್‌ ಹಾಗೂ ಗಂಗಾಧರ್‌ ಮಗ ಪವನ್‌ಗೌಡ ರನ್ನು ಗೌರವಿಸಲಾಯಿತು.
ಸೈನಿಕರ ನೆನಪಿಗಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದ ನಂತರ ಗ್ರಾಮಸ್ಥರಿಗೆ ಯೋಧರ ನೆನಪಿನಲ್ಲಿ ಅನ್ನಸಂತರ್ಪಣೆಯನ್ನು ನಡೆಸಲಾಯಿತು.
ಗ್ರಾಮ ಪಂಚಾಯ್ತಿ ಸದಸ್ಯರಾದ ವಿ.ಎನ್‌.ಜಯರಾಮ್‌, ವಿ.ಜಿ.ಕೃಷ್ಣಮೂರ್ತಿ, ಶಿಕ್ಷಕ ವಿ.ಎನ್‌.ಗಜೇಂದ್ರ, ಗ್ರಾಮಸ್ಥರಾದ ವಿ.ದ್ಯಾವಪ್ಪ, ವಿ.ಎನ್‌.ವೇಣು, ನಾಗರಾಜ್‌, ಆಂಜನೇಯರೆಡ್ಡಿ, ವರದರಾಜ್‌, ವಿ.ಬಿ.ನಾರಾಯಣಸ್ವಾಮಿ, ವಿ.ಆರ್‌.ಶ್ರೀನಿವಾಸ್‌, ಎಂ.ಹನುಮಂತಯ್ಯ, ಟಿ.ವಿ.ಚಂದ್ರಶೇಖರ್‌, ಎಂ.ವೆಂಕಟರೆಡ್ಡಿ, ದೇವರಾಜ್‌ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!